Thursday, September 30, 2010

ನಮ್ಮೊಂದಿಗೆ ಶಂಕರಣ್ಣ......




                  ಕರುನಾಡು ಕಂಡ ಧೀಮಂತ ವ್ಯಕ್ತಿಗಳಲ್ಲಿ ನಮ್ಮ ನಿಮ್ಮೆಲ್ಲರ ಶಂಕರಣ್ಣ ಕೂಡ ಒಬ್ಬರು..... ಅವರು ನಮ್ಮನ್ನು ಅಗಲಿ ಆಗಲೇ ಎರಡು ದಶಕಗಳೇ ಸಂದಿವೆ.... ಅದರೂ ಶಂಕರಣ್ಣನ ನೆನಪು ನಮ್ಮೆಲ್ಲರಲ್ಲೂ ಇಂದಿಗೂ ಹಸಿಹಸಿಯಾಗೇ ಇದೆ.... ಅಂಥಾ ಅಸಾಮಾನ್ಯ ವ್ಯಕ್ತಿ ನಮ್ಮ ಶಂಕರ್ ನಾಗ್. ಶಂಕರಣ್ಣ ಇಂದು ನಮ್ಮೊಂದಿಗಿದಿದ್ದರೆ ಕನ್ನಡ ಚಿತ್ರೋದ್ಯಮವನ್ನು ವಿಶ್ವದಲ್ಲೇ ಉನ್ನತ ಮಟ್ಟದಲ್ಲಿ ಏರಿಸಿರುತ್ತಿದ್ದರು..... ಶಂಕರಣ್ಣ ನೀವ್ ಎಲ್ಲೆ ಇರಿ ಹೇಗೆ ಇರಿ ಎಂದಿದಿಗೂ ನಾವು ನಿಮ್ಮನ್ನು ಮರೆಯೋದೆ ಇಲ್ಲ ಬಿಡಿ.... ಶಂಕರಣ್ಣನ ಆತ್ಮವು ಎಂದಿಗೂ ಎಂದಿದಿಗೂ ನಮ್ಮಲ್ಲೇ ಲೀನವಾಗಿರಲಿ... 


ಇಂತಿ ನಿಮ್ಮ ಪ್ರೀತಿಯ,


ದಿನೇಶ್

Monday, September 27, 2010

ರೇಷನ್ ಕಾರ್ಡು ರೆಡಿ ಇದೆ..... ಪ್ರೀತಿಸೋಕ್ಕೆ ಯಾರಾದರೂ ರೆಡಿನಾ........



ರೇಷನ್ ಕಾರ್ಡು ರೆಡಿ ಇದೆ..... 

ಪ್ರೀತಿಸೋಕ್ಕೆ ಯಾರಾದರೂ ರೆಡಿನಾ........

Ration cardu ready ide.... 

love maadoke yaaradru ready na.....

Friday, September 24, 2010

ನಮ್ಮ್ ಬಿಲ್ಡಿಂಗ್‍ನಲ್ಲಿ ಗಣೇಸ ಒನ್ದ್ ಮುರೂ ದಿನ........









ನಮ್ಮ್ ಬಿಲ್ಡಿಂಗ್‍ನಲ್ಲಿ ಗಣೇಸ ಒನ್ದ್ ಮುರೂ ದಿನ........

ದಿನಾಂಕ ೧೭, ೧೮, ೧೯ ರಂದು ನಮ್ಮ್ ಬಿಲ್ಡಿಂಗ್‍ನಲ್ಲಿ ಗಣೇಶನ್ನ ಕುರಿಸಿ ಅವನ ಮುಂದೆ ಎರಡು ಕುಣೆತ ಹಾಕಿ ೧೯ ರಂದು ಭಾನುವಾರದಂದು ಮಾಚೋಹಳ್ಳಿಯ ಕೆರೆಯಲ್ಲಿ ವಿಸರ್ಜಿಸಲಾಯಿತು. ನಮ್ಮ ಬಿಲ್ಡಿಂಗ್‍ನ ಎಲ್ಲಾ ಬಂಧುಬಾಂದವರು ಗಣೇಶ ಉತ್ಸಾವದಲ್ಲಿ ಪಾಲ್ಗೊಂಡರು. ಹಾಗೇಯೆ ನಮ್ಮ ಬೀದಿಯ ಎಲ್ಲಾ ಜನತೆ ತುಂಬಾನೆ ಸಹಕರಿಸಿದರು....

ಇಂತಿ ನಿಮ್ಮ ಪ್ರೀತಿಯ,

ದಿನೇಶ್....
ಪ್ರೀತಿಸಿದ ಹೃದಯ...


ಇದು ಸ್ವಲ್ಪ ಅತಿ ಏನ್ನಿಸಿತೋ ನಿಮಗೆ... ಇರಲಿ ಬಿಡಿ, ನಾನು ಮಾಡುವ ಎಲ್ಲ ಕೆಲಸದಲ್ಲೂ ಸ್ವಲ್ಪ ಅತಿ ಇದ್ದಾರೆನೇ ನನಗೆ ಶೋಭೆ.... ನನಗೂ ಗೊತ್ತು ಎಲ್ಲಾರದೂ ಪ್ರೀತಿಸುವ ಹೃದಯವೆಂದು.... ಅದರೂ ಈ ಬ್ಲಾಗ್ ಗೆ ಈ ಹೆಸರೇ ಸೂಕ್ತ ಎನ್ನುವುದು ನನ್ನ ಅನಿಸಿಕೆ.... ಎನೇ ಆಗಲಿ ಯಾವಾಗಲು ಈ ಬ್ಲಾಗ್ ಅನ್ನು ವೀಕ್ಷಿಸುತ್ತಿರಿ...... ಯಾವಾಗ ಬಂದು ಎನು ಬರಿಯುತ್ತೆನೊ ನನಗೆ ತಿಳಿಯದು..... ಕನ್ನಡ ವ್ಯಾಕರಣದಲ್ಲಿ ತಪ್ಪಿದ್ದರೆ ನನ್ನನು ಕ್ಷಮಿಸಿ....


ಇಂತಿ ನಿಮ್ಮ ಪ್ರೀತಿಯ,


ದಿನೇಶ್.......